Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕಣ್ಣೂರು ತನಿಖಾ ಸಮಿತಿಯ ಜಿಲ್ಲಾ ಪ್ರವಾಸ – ಪತ್ರಿಕಾಗೋಷ್ಠಿ

ಕೇರಳದಲ್ಲಿ ಬಿಜೆಪಿಯ ರಾಜ್ಯ ಕಚೇರಿ ಮೇಲೆ ನಡೆದ ಆಕ್ರಮಣವೂ ಸೇರಿ, ಕೇರಳದಾದ್ಯಂತ ಬಿಜೆಪಿಗರ ವಿರುದ್ಧ ನಡೆದಿರುವ ದಾಳಿಗಳ ತನಿಖೆ ನಡೆಸಿ ವರದಿ ಮಾಡಲಿಕ್ಕಾಗಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಐದು ಮಂದಿಯ ಕೇಂದ್ರ ಸಮಿತಿಯೊಂದನ್ನು ರಚಿಸಿದ್ದರು. ಈ ತನಿಖಾ ತಂಡದ ಸದಸ್ಯರಾಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕಣ್ಣೂರಿನಲ್ಲಿ ಪ್ರವಾಸ ಕೈಗೊಂಡು ದಿನಾಂಕ 17-9-2016 ರಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.

kannur-press-meet

ತನಿಖಾ ಸಮಿತಿಯಲ್ಲಿ ಬಿಜೆಪಿ ಪ್ರಧಾನಕಾರ್ಯದರ್ಶಿ ಭೂಪೇಂದ್ರಯಾದವ್ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಸಂಸದರಾದ ಮೀನಾಕ್ಷಿ ಲೇಖಿ, ಅನಂತ ಕುಮಾರ್ ಹೆಗಡೆ, ನಳೀನ್ ಕುಮಾರ್ ಕಟೀಲ್ ಹಾಗೂ ಕೇರಳದ ಉಸ್ತುವಾರಿಯಿರುವ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್. ರಾಜ ಕೂಡಾ ಇದ್ದಾರೆ.

Highslide for Wordpress Plugin