ಪೊಳಲಿ ರಾಜರಾಜೇಶ್ವರಿ-ಕಟೀಲು ದುರ್ಗಾಪರಮೇಶ್ವರಿ-ಬಪ್ಪನಾಡು ದುರ್ಗಾಪರಮೇಶ್ವರಿ ಕರಾವಳಿಯ ಮೂರು ಪ್ರಸಿದ್ಧ ಧಾರ್ಮಿಕ ಕ್ಷೇತ್ರವನ್ನು ಜೋಡಿಸುವ ಕೇಂದ್ರದ ಮೋದಿ ಸರಕಾರದ ಮಹತ್ವದ ಯೋಜನೆ ಭಾರತ್ ಮಾಲಾ ಇದರಡಿಯಲ್ಲಿ ಚತುಷ್ಪಥ ರಸ್ತೆಯಾಗಿ ಮಾರ್ಪಾಡಾಗಲಿರುವ ಬಿ.ಸಿ ರೋಡ್-ಪೊಳಲಿ-ಕಟೀಲು-ಮೂಲ್ಕಿ ಬಪ್ಪನಾಡು ರಸ್ತೆಯ ಸರ್ವೇ ಕಾರ್ಯಕ್ಕೆ ದಿನಾಂಕ 9-10-2017 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೂಲ್ಕಿಯಲ್ಲಿ ಚಾಲನೆ ನೀಡಿದರು.