Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಬಂದರು ನಿರ್ಮಾಣ ಕಾಮಗಾರಿಗಳ ಶಿಲಾನ್ಯಾಸ ಕುರಿತು ಕೃಷಿ ಸಚಿವರನ್ನು ಭೇಟಿಯಾದ ನಳಿನ್

ನವದೆಹಲಿ : ದಕ್ಷಿಣ ಕನ್ನಡ ಸಂಸದರಾದ ನಳಿನ್ ಕುಮಾರ್ ಕಟೀಲ್ ಇವರು ಸಾಪ್ರದಾಯಿಕ ಮೀನುಗಾರರ ಪ್ರತಿನಿಧಿಯಾಗಿ ಯೋಜನೆಯ ಸಮನ್ವಯಕಾರರಾದ ರಾಮಚಂದ್ರ ಬೈಕಂಪಾಡಿ ಇವರೊಂದಿಗೆ ಮಾನ್ಯ ಕೇಂದ್ರ ಕೃಷಿ ಸಚಿವರಾದ ರಾಧಾ ಮೋಹನ್ ಸಿಂಗ್ ಇವರನ್ನು ಆಗಸ್ಟ್ 9 ರಂದು ಭೇಟಿ ಮಾಡಿದರು.

ಕೇಂದ್ರ ಸರಕಾರವು ಮಂಗಳೂರಿನ ಕುಳಾಯಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸರ್ವ ಋತು ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಬಿಡುಗಡೆ ಮಾಡಿದ ರೂ. 230 ಕೋಟಿ ಅನುದಾನದ ಕಾಮಗಾರಿಗಳ ಶಿಲಾನ್ಯಾಸಕ್ಕೆ ಪ್ರಧಾನ ಮಂತ್ರಿಗಳ ಹಾಗೂ ತಮ್ಮ ದಿನಾಂಕ ನಿಗದಿಪಡಿಸುವಂತೆ ಮನವಿ ಮಾಡಿದರು.

Nalin-with-Krishi-minister

Nalin-with-Krishi-minister1

Highslide for Wordpress Plugin