Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಶ್ರೀಮತಿ ಗಂಗಮ್ಮ ಮೂಡುಶೆಡ್ಯೆ ಕುಟುಂಬದವರಿಗೆ ನಳೀನ್‌ರಿಂದ ಸಾಂತ್ವನ

ಮಂಗಳೂರು : ಶ್ರಿಮತಿ ಗಂಗಮ್ಮ ಮೂಡುಶೆಡ್ಯೆ ಶಿವನಗರ ನಿವಾಸಿಯಾದ ಇವರು ನಿನ್ನೆ ನಡೆದ ಚುನಾವಣೆಯಲ್ಲಿ ಮೂಡುಶೆಡ್ಯೆಯಲ್ಲಿ ಮತಚಲಾಯಿಸಿದ ಕೆಲವೇ ಕ್ಷಣದಲ್ಲಿ ಕುಸಿದು ಬಿದ್ದು ಮೃತ ಪಟ್ಟಿದ್ದರು. ಇವರ ನಿವಾಸಕ್ಕೆ ಶುಕ್ರವಾರ  (18-4-2014)  ದಕ್ಷಿಣ ಕನ್ನಡ ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ರವರ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ನೀಡಿದರು.

Highslide for Wordpress Plugin