Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸಂಸದ ನಳಿನ್ ಕುಮಾರ್ ಕಟೀಲ್ ಶಿಫಾರಸ್ಸಿನ ಮೇರೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ವೈದ್ಯಕೀಯ ಚಿಕಿತ್ಸೆಗೆ ಪರಿಹಾರ ಮಂಜೂರು

Nalin-Kateelಮಂಗಳೂರು : ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಇವರ ಶಿಫಾರಸ್ಸಿನ ಮೇರೆಗೆ ದ. ಕ. ಜಿಲ್ಲೆಯ ನಾಲ್ಕು ಜನರಿಗೆ ಅವರ ವೈದ್ಯಕೀಯ ಚಿಕಿತ್ಸೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿಯಿಂದ ಪರಿಹಾರ ಮಂಜೂರಾಗಿರುತ್ತದೆ.

1. ಶ್ರೀ ವಿಜಯ ಕುಮಾರ್, ದಂಬೆತ್ತಿಮಾರ್ ಮನೆ, ಮೊಗ್ರು ಗ್ರಾಮ, ಕೊಕ್ಕಡ ಹೋಬಳಿ, ಬೆಳ್ತಂಗಡಿ ತಾಲೂಕು ಇವರ ಮಗಳಾದ ಸುಧೀಕ್ಷಾ ಇವಳ ಚಿಕಿತ್ಸೆಗೆ ರೂ. 3,00,000/- ಲಕ್ಷ.

2. ಶ್ರೀ ಕೃಷ್ಣಮೂರ್ತಿ ಇವರ ಮಗ ಶ್ರೀಶ ಕುಮಾರ್, ದೈಲಾಟ, ನಿಡ್ಲೆ ಅಂಚೆ, ಬೆಳ್ತಂಗಡಿ ತಾಲೂಕು ಇವರ ಚಿಕಿತ್ಸೆಗೆ ರೂ. 3,00,000/- ಲಕ್ಷ.

3. ಶ್ರೀ ಚಂದ್ರಶೇಖರ ಪೂಜಾರಿ, ತುಂಬೆ ಮನೆ, ಕೆಲಿಂಜಾರು ಗ್ರಾಮ, ಕುಪ್ಪೆಪದವು, ಮಂಗಳೂರು ತಾಲೂಕು ಇವರ ಮಗ ತೇಜಸ್ ಇವನ ಚಿಕಿತ್ಸೆಗೆ ರೂ. 50,000/-.

4. ಶ್ರೀ ನವೀನ್ ಕುಮಾರ್, ಕಜೆ ಮನೆ, ನಾಲ್ಕೂರು ಗ್ರಾಮ, ಸುಳ್ಯ ತಾಲೂಕು ಇವರ ಮಗಳಾದ ಶ್ರಾವ್ಯ ಇವಳ ಚಿಕಿತ್ಸೆಗೆ ರೂ. 37,500/-

Highslide for Wordpress Plugin