Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಸಾವಯವ ಮೇಳ ಉದ್ಘಾಟನೆ

ಮಂಗಳೂರು : ಸಾವಯವ ಉತ್ಪನ್ನಗಳ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಸಾವಯವ ಮೇಳವನ್ನು ನಗರದ ಕದ್ರಿ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ದಿನಾಂಕ 31-01-2016 ರಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮೇಳದ ಉದ್ಘಾಟನೆಯನ್ನು ನೆರವೇರಿಸಿದರು. ಸಾವಯವ ಉತ್ಪನ್ನಗಳ ಮಹತ್ವ ಮತ್ತು ಅದರ ಜಾಗೃತಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಉದ್ದೇಶದ ಕುರಿತು ಮಾತನಾಡಿದರು.

Nalin-at-savayavamela2

Nalin-at-savayavamela3

Nalin-at-savayavamela4

Nalin-at-savayavamela1

Highslide for Wordpress Plugin