Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಹೊಸದಿಗಂತ ಪುತ್ತೂರು ನೂತನ ಪುರವಣಿ ಲೋಕಾರ್ಪಣೆ

ಪುತ್ತೂರು :  ದಿನಾಂಕ 15-09-2016 ರಂದು ಪುತ್ತೂರಿನ ಎಂ. ಸುಂದರಂ ಶೆಟ್ಟಿ ಮೊಮೋರಿಯಲ್ ಬಂಟರ ಭವನದಲ್ಲಿ ಹೊಸದಿಗಂತದ ನಮ್ಮ ಪುತ್ತೂರು ನೂತನ ಪುರವಣಿ ಲೋಕಾರ್ಪಣೆ ‘ಓದುಗರ ಸಮ್ಮಿಲನ’ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನಮ್­ನ ಶ್ರೀ  ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಆಶೀರ್ವಚನ ಮಾಡಿದರು. ಜ್ಞಾನ ಭಾರತಿ ಪ್ರಕಾಶನ ಲಿಮಿಟೆಡ್­ನ ಅಧ್ಯಕ್ಷರಾದ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ  ಭಟ್  ಅವರು ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಸುಳ್ಯ ಶಾಸಕ ಎಸ್. ಅಂಗಾರ, ನಿರ್ಮಲ್ ಕುಮಾರ್ ಸುರಾನ, ಪ್ರೊ. ಎಂ. ಬಿ. ಪುರಾಣಿಕ್ ಮತ್ತಿನ್ನಿತರರು ಉಪಸ್ಥಿತರಿದ್ದರು.

puttur2

puttur5

puttur1

puttur3

puttur4

Highslide for Wordpress Plugin