Nalin Kumar Kateel, Member of Parliament, Dakshina Kannada | Bharatiya Janata Party

Nalin Kumar Kateel

ಕೊಂಕಣ್ ರೈಲ್ವೆ ಅಧಿಕಾರಿಗಳ ಸಭೆ

ಮಂಗಳೂರಿನ ಓಷ್ಯನ್ ಪರ್ಲ್ ಹೋಟೆಲ್­ನಲ್ಲಿ ಕೊಂಕಣ್ ರೈಲ್ವೆ ಅಧಿಕಾರಿಗಳ ಸಭೆಯು (ಸೆ.21) ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಕೊಂಕಣ್ ರೈಲ್ವೆ ಕಾರ್ಪೊರೇಷನ್ ಛೇರ್­ಮನ್ ಸಂಜಯ್ ಗುಪ್ತ, ಕೊಂಕಣ್ ರೈಲ್ವೆ ಕಾರ್ಪೊರೇಷನ್ ಚೀಫ್ ಆಪರೇಟಿಂಗ್ ವಿ.ಸಿ ಸಿಂಹ, ಕೊಂಕಣ್ ರೈಲ್ವೆ ಕಾರ್ಪೊರೇಷನ್ ಡೈರೆಕ್ಟರ್- ಫೈನಾನ್ಸ್ ಅಮಿತಾಬ್ ಬ್ಯಾನರ್ಜಿ, ಕೊಂಕಣ್ ರೈಲ್ವೆ ಕಾರ್ಪೊರೇಷನ್ ಚೀಫ್ ಎಂಜಿನೀಯರ್ ನಗದತ್ ಆರ್.ರಾವ್ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Highslide for Wordpress Plugin